ಗೋಕರ್ಣದ ಅಭಿವೃದ್ದಿಗಾಗಿ ನಡೆದ ಮಹಾ ಸಂಕಲ್ಪ ಸಭೆಯಲ್ಲಿ ೫೦೦೦೦ ಕ್ಕೂ ಹೆಚ್ಚ್ಚಿನ ಮಂದಿ ಭಾಗವಹಿಸಿ ಪಾವನರಾದರೆ ,ದೊರದರ್ಶನ ವಾಹಿನಿಯು ನೆರಪ್ರಸಾರದಿಮ್ದ ಲಕ್ಷಾಂತರ ಮಂದಿ ನೋಡಿ ಪುನಿತರಾದರು.ಇವೆರಡನ್ನೂ ಮಿಸ್ ಮಾಡಿ ಕೊಂಡಿ ರುವವರಿಗೆ "ಬಿಂಬ ಪ್ರತಿಬಿಂಬದಿಂದ" ವಿಡಿಯೋ ತುಣುಕುಗಳ ದರ್ಶನ. ಹಾಗಾದರೆ ಶ್ರೀ ರಾಘವೇಶ್ವರ ಶ್ರೀ ಗಳು ಏನು ಮಾತನಾಡಿದರು?
Monday, September 22, 2008
ಗೋಕರ್ಣದಲ್ಲಿ ಸೆ.೧೫ ರಂದು ನಡೆದ "ಮಹಾಸಂಕಲ್ಪ ಸಭೆಯ ವಿಡಿಯೋ ತುಣುಕು.
Labels:
bimbapratibimba,
Gokarna,
shree raghaveshvara shree,
ಗೋಕರ್ಣ,
ಪ್ರತಿಬಿಂಬ,
ಬಿಂಬ,
ರಾಘವೇಶ್ವರ ಶ್ರೀ
Subscribe to:
Post Comments (Atom)
1 comment:
ತುಂಬ ಚೆನ್ನಾಗಿ ಮೂಡಿಬಂದಿದೆ. ಶ್ರೀಗಳ ಮಾತನ್ನು ಕೇಳಲಿಕ್ಕೆ ಅನುವು ಮಾಡಿಕೊಟ್ಟಿದಕ್ಕೆ ಶುಭಾಶಯಗಳು.
ಧನ್ಯವಾದಗಳೊಂದಿಗೆ,
Post a Comment