Thursday, September 18, 2008

ಯೇಸು ಆದಷ್ಟು ಬೇಗ ನಿನ್ನ ಬಳಿಗೆ ಕರೆಯಿಸಿಕೋ....

ಯೇಸು ಆದಷ್ಟು ಬೇಗ ನಿನ್ನ ಬಳಿಗೆ ಕರೆಯಿಸಿಕೋ....
ಒಂದು ವಿಚಾರ ಬಹಳ ದಿನಗಳಿಂದ ತಲೆತಿನ್ನುತಿದೆ. ಏಕೆ ಕೆಲವೊಂದು ರಾಜಕೀಯ ನೇತಾರರು, ಮತ್ತು ತಮನ್ನು ಬುದ್ದಿಜೀವಿಗಳು ಎಂದು ಕರೆದುಕೊಳ್ಳುವ ಜನ ಕೇವಲ ಅಲ್ಪಸಂಖ್ಯಾತರನ್ನು ಮಾತ್ರ ರಕ್ಷಿಸಲು ಮುಂದೆ ಬರುತ್ತಾರೆ. ಅವರಿಗೆ ಬೇರೆಯವರು ಕಾಣುವುದಿಲ್ಲವೇ?. ನಿಜ ಹಿಂದುಗಳಾಗಿ ಹುಟ್ಟಿ,ಈ ಭೂಮಿಯ ಅನ್ನ, ನಿರು ತಿಂದು , ಈ ಕ್ರೀಮಿಕಿತಗಳು ನಮನ್ನೇ ತಿಂದು ತೆಗಲು ಸಂಚು ನಡೆಸಿವೆ. ಹೇಗೆ ಮತಾಂತರಿಗಳ ವಿರುದ್ದ ಸಮರ ಸಾರಿದೆವೋ ಅದೇ ರೀತಿ, ಮೊಯ್ಲಿ,ಖರ್ಗೆ,ದೇವೇಗೌಡ ನಂತಹ ಹಂದಿಗಳ ವಿರುದ್ದ ಕೂಡ ನಾವು ಸಮರ ಸಾರ ಬೇಕಾಗಿದೆ. ಸಮಯಕ್ಕೆ ತಕಂತ್ತೆ ತಮ್ಮ ಬಾಲ ಆಡಿಸುವ ಈ so called ನಾಯಕರು ನಮ್ಮ ಅಸ್ತಿತ್ವವನ್ನೇ ಪ್ರಶ್ನೆ ಮಾಡುವಷ್ಟು ಬೆಳೆಯುತ್ತಿದ್ದಾರೆ . ಇತ್ತೀಚಿಗೆ ಮಂಗಳೂರಿನಲ್ಲಿ ನಡೆದ ಗಲಾಟೆ ಸಮಯದಲ್ಲಿ ಎಷ್ಟೋ ಹಿಂದೂಗಳು ನಿರಾಶ್ರಿತರಾದರು, ಎಷ್ಟೋ ದೇವಾಲಯಗಳ ಮೇಲೆ ದಾಳಿ ಮಾಡಲಾಯಿತು. ಅದನ್ನು ಯಾರು ಪ್ರಶ್ನೆ ಮಾಡಲಿಲ್ಲ. ಕೇವಲ ಪಾದ್ರಿಗಳ, ಚರ್ಚಿನ ಜನರ ಮಾತನ್ನು ನಂಬಿ ತಮಗೆ ಇಷ್ಟ ಬಂದ ಹಾಗೆ ದೊಡ್ಡ ದೊಡ್ಡ ಮಾತನ್ನು ಆಡುತಿರುವ ಈ ಜನರು ನಮ್ಮ ರಾಜ್ಯವನ್ನು ಎಷ್ಟು ಉದ್ದಾರ ಮಾಡಿದ್ದಾರೆ ಎನ್ನುವುದು ಎಲ್ಲರಿಗು ಚೆನ್ನಾಗಿ ಗೊತ್ತು. ನಿಜ ಚರ್ಚಿನ ಮೇಲಿನ ದಾಳಿ ಖಂಡನೀಯ. ಆದರೆ ಅದರ ಹಿಂದಿನ ಉದ್ದೇಶ ಎಲ್ಲರಿಗು ಗೊತ್ತಿರುವುದೇ. ಅದೇ ರೀತಿ ಕರ್ನಾಟಕದ ಪ್ರಮುಖ ಪಟ್ಟಣವಾದ ಮಂಗಳೂರನ್ನು ತಮ್ಮ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವವರ ವಿರುದ್ದ ಶಿಸ್ತ್ತಿನ ಕ್ರಮ ತೆಗೆದು ಕೊಳ್ಳ ಬೇಕಾಗಿದೆ. ಇಲ್ಲದಿದ್ದರೆ ಹೇಗೆ ಭಟ್ಕಳ ಮುಸ್ಲಿಮ ಮೂಲಭೂತವಾದಿಗಳ ತಾಣವಾಗಿ ಇವಾಗಲೇ ಪರಿವರ್ತನೆ ಆಗಿ ಬಿಟ್ಟಿದೆಯೋ, ಅದೇ ರೀತಿ ಮಂಗಳೂರಿನಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುವ ಸಮಯ ದೂರ ಇಲ್ಲ. ದಯವಿಟ್ಟು ಮೊಯ್ಲಿ,ಖರ್ಗೆ,ದೇವೇಗೌಡ ಮತ್ತು ಬುದ್ದಿಜೀವಿಗಳು ಆದಷ್ಟು ಬೇಗ ತಮ್ಮ ತಮ್ಮ ಮತಾಂತರ ಪ್ರಕ್ರಿಯೆ ಪೂರ್ತಿಗೊಳಿಸಿ ಆಮೇಲೆ ತಮ್ಮ ತಮ್ಮ ವಿಚಾರಧಾರೆಗಳನ್ನು ಹಂಚಿಕೊಳ್ಳಲಿ , ಆ ಯೇಸುವಿನಲ್ಲಿ ಬೇಡಿಕೊಳ್ಳೋಣ

No comments: